News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

Author Archive

ಉತ್ತಮ ನಾಗರೀಕರಾಗಲು ಸಾಮಾಜಿಕ ಪ್ರಜ್ಞೆ ಅವಶ್ಯ

ಉತ್ತಮ ನಾಗರೀಕರಾಗಲು ಸಾಮಾಜಿಕ ಪ್ರಜ್ಞೆ ಅವಶ್ಯ

Wednesday, May 22nd, 2013

ಮಲ್ಲಾಡಿಹಳ್ಳಿ: ಉತ್ತಮ ನಾಗರೀಕರಾಗಲು ಸಾಮಾಜಿಕ ಪ್ರಜ್ಞೆ ಅವಶ್ಯ ಎಂದು ಅನಾಥಸೇವಾಶ್ರಮದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ಎಸ್.ಎಸ್.ಬಿ.ಎಸ್. ಡಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮಾಜದಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆ ಇದ್ದು ಇಂತಹ ಶಿಬಿರಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಅದು ವೃದ್ಧಿಯಾಗುತ್ತದೆ ಎಂದರು.ಇಂದಿನ ಯುವಜನತೆ ಆಧುನಿಕ ಸಂಸ್ಕೃತಿಗೆ ಮಾರು ಹೋಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ತಮ್ಮ ಜೀವನವನ್ನು ಜೊತೆಯಲ್ಲಿ ಸಮಾಜದ ಅವನತಿಗೆ ಕಾರಣವಾಗುತ್ತಿದ್ದಾರೆ. ಹಾಗೆಯೇ ಅಂದು ಒಬ್ಬ ಶಿಕ್ಷಕ ಪುರದ ಒಂದು […]

ಯೋಗಕ್ಕೆ ಧಾರ್ಮಿಕ ಭಾವನೆಯ ಶಕ್ತಿ ಇದೆ

ಯೋಗಕ್ಕೆ ಧಾರ್ಮಿಕ ಭಾವನೆಯ ಶಕ್ತಿ ಇದೆ

Tuesday, March 19th, 2013
ಗುಲಾಮಿ ಭಾವನೆಯಿಂದ ಹೊರಬರಲಾಗುತ್ತಿಲ್ಲ

ಗುಲಾಮಿ ಭಾವನೆಯಿಂದ ಹೊರಬರಲಾಗುತ್ತಿಲ್ಲ

Sunday, March 17th, 2013
ಚಿತ್ರದುರ್ಗ ಸ್ವಾಮೀಜಿಗಳ ಸಂಗಮ ಸ್ಥಳ

ಚಿತ್ರದುರ್ಗ ಸ್ವಾಮೀಜಿಗಳ ಸಂಗಮ ಸ್ಥಳ

Sunday, March 17th, 2013
ತಿರುಕನಿಗೊಂದು ನಮನ

ತಿರುಕನಿಗೊಂದು ನಮನ

Saturday, March 16th, 2013
Inauguration of Dhyanamandira

Inauguration of Dhyanamandira

Sunday, March 10th, 2013
ವ್ಯಾಯಾಮ ಮೇಷ್ಟ್ರು !

ವ್ಯಾಯಾಮ ಮೇಷ್ಟ್ರು !

Sunday, March 10th, 2013

Donation Letter

Monday, February 11th, 2013

ಅನಂತ ನಮಸ್ಕಾರಗಳು, ತಮ್ಮ ಕೃಪಾಶೀರ್ವಾದದ ಬಲದಿಂದ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮವು ನಿರಂತರ ಪ್ರಗತಿಯನ್ನು ಸಾಧಿಸುತ್ತ ಮನ್ನಡೆದಿದೆ. ದಾನ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ  ಲಭ್ಯವಾಗುವ ಆದಾಯವನ್ನು ಜತನ ಮಾಡಿಕೊಂಡು ಕಾಳಜಿಯಿಂದ ಬಳಸುತ್ತ ಬಂದುದರಿಂದ ಕನಿಷ್ಠ 5-6 ಕೋಟಿ ಮೊತ್ತದ ಕಟ್ಟಡ ಕಾಮಗಾರಿಗಳು ಆಶ್ರಮದ ಆವರಣದಲ್ಲಿ  ಮತ್ತು ಆಶ್ರಮದ ಬೇರೆ ಊರಿನಲ್ಲಿಯ ಶಾಲಾ ಆವರಣಗಳಲ್ಲಿ ಇತ್ತೀಚೆಗೆ ಏರ್ಪಟ್ಟಿವೆ. ಆಶ್ರಮದ ಆವರಣದಲ್ಲಿ ಶಿಕ್ಷಣ ಕಾಲೇಜು, ಐ.ಟಿ.ಐ., ಆಯುರ್ವೇದ ಮಹಾವಿದ್ಯಾಲಯ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಮತ್ತು  ಪದವಿ ಪೂರ್ವ ವಿಜ್ಞಾನ ಕಾಲೇಜು, ಇವಿಷ್ಟು […]

ಓದುಗ ಮುಖ್ಯವೋ ವಿಮರ್ಶಕ ಮುಖ್ಯವೋ...

ಓದುಗ ಮುಖ್ಯವೋ ವಿಮರ್ಶಕ ಮುಖ್ಯವೋ…

Saturday, January 26th, 2013
ಮನುಷ್ಯನಿಗೆ ಮಾನವೀಯತೆ ಮುಖ್ಯ

ಮನುಷ್ಯನಿಗೆ ಮಾನವೀಯತೆ ಮುಖ್ಯ

Saturday, January 12th, 2013