ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ದೇಣಿಗೆ

ಸಹೃದಯ ಉದಾರಶೀಲ ನಾಗರಿಕರಲ್ಲಿ ಸವಿನಯ ಮನವಿ,

ಬರಿಗೈನಲ್ಲಿ ಬಂದು ಸೇವೆಯ ಮಂತ್ರವನ್ನು ಜಪಿಸುತ್ತಾ ಸಮಾಜ ಸೇವಾ ಕೈಂಕರ್ಯದಲ್ಲಿ ಕೊನೆಯುಸಿರಿರುವವರೆಗೂ ತಮ್ಮನ್ನು ತೊಡಗಿಸಿಕೊಂಡ. ಕೇವಲ ಭಿಕ್ಷೆಯಿಂದ-ಜೋಳಿಗೆಯ ಸಹಾಯದಿಂದ ಕೋಟ್ಯಂತರ ರೂಪಾಯಿಗಳ ಮೌಲ್ಯದ ಆಶ್ರಮವನ್ನು ಸರ್ವತೋಮುಖವಾಗಿ ಬೆಳೆಸಿ ಸಮಾಜಕ್ಕೆ ಆರ್ಪಿಸಿ ಹೇಗೆ ಬಂದರೋ ಹಾಗೆ ಬರಿಗೈಯಲ್ಲಿ ತೆರಳಿದ ಆ ತ್ಯಾಗಜೀವಿಗೆ-ಅವರಿಗೆ ಜೊತೆಯಾಗಿ ನಿಂತು ದುಡಿದ ಆ ಪುಣ್ಯಚೇತನಕ್ಕೆ ನಾವೇನು ಕೊಡಬಲ್ಲೆವು? ಕೇವಲ ಭಕ್ತಿಪೂರ್ವಕ ನಮನ. ಅದಕ್ಕಾಗಿಯೇ ಆ ದಿವ್ಯಚೇತನಗಳಾದ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಶ್ರೀ ಸೂರುದಾಸ್ ಜಿಯವರ ಸ್ಮರಣೆಗಾಗಿ ಸ್ಮಾರಕ ಮಂದಿರ-ಧ್ಯಾನಮಂದಿರ-ಅತಿಥಿಗೃಹ ಸಂಕೀರ್ಣದ ನಿರ್ಮಾಣಕ್ಕಾಗಿ ತಮ್ಮೆಲ್ಲರಲ್ಲಿ ಮನವಿಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಬೃಂದಾವನ ಕಟ್ಟಡವು ಅಂತಿಮ ಹಂತದಲ್ಲಿರುತ್ತದೆ. ಆಶ್ರಮದ ಅಭಿಮಾನಿಗಳು, ಹಳೇ ವಿದ್ಯಾರ್ಥಿಗಳು, ಭಕ್ತರೂ, ದಾನಶೀಲರೂ, ಉದಾರಚರಿತರೂ ಆದ ತಮ್ಮೆಲರ ಕೊಡುಗೈ ದಾನದಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಈ ಬಗ್ಗೆ ನಮಗೆ ಆಪಾರವಾದ ನಂಬಿಕೆ ಇದೆ.

ದಾನಿಗಳು ನೀಡುವ ಹಣವು ಆದಾಯ ತೆರಿಗೆ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯುತ್ತದೆ.

ಅಧ್ಯಕ್ಷರು, ಅನಾಥಸೇವಾಶ್ರಮ ಟ್ರಸ್ಟ್, ಮಲ್ಲಾಡಿಹಳ್ಳಿ ಈ ಹೆಸರಿಗೆ ಡಿ.ಡಿ. ಅಥವಾ ಚೆಕ್ ಮೂಲಕ ಹಣ ಕಳುಹಿಸಬಹುದು.

ಅಲ್ಲದೆ ಕೆನರಾ ಬ್ಯಾಂಕ್, ಮಲ್ಲಾಡಿಹಳ್ಳಿ,  ಖಾತೆ ಸಂಖ್ಯೆ: 10022200027394, IFSC: CNRB0011002 ಇದಕ್ಕೂ ಕಳುಹಿಸಬಹುದಾಗಿದೆ.