News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

Author Archive

ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

Tuesday, November 9th, 2021

ಮಲ್ಲಾಡಿಹಳ್ಳಿ: ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಬಿ.ಇಡಿ ಕಾಲೇಜುಗಳ ತೃತೀಯ ಸೆಮಿಸ್ಟರ್ ಮತ್ತು ಪ್ರಥಮ ಸೆಮಿಸ್ಟರ್‍ನ ಫಲಿತಾಂಶ ಬಿಡುಗಡೆಯಾಗಿದ್ದು ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ, ಬಿ.ಇಡಿ ಕಾಲೇಜಿನ ಪ್ರಥಮ ಸೆಮಿಸ್ಟರ್‍ನ ವಿದ್ಯಾ ಎಸ್.ಸಿ 511 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿರುವರು. ಆಯೇಷಾ ಖಾನಂ ಮತ್ತು ಗಾನವಿ ಎಸ್.ಎಂ. ಹಾಗೂ ಪೂಜಾ ಟಿ.ಎಂ. 510 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದು, ಮನೋಹರ್ ಬಿ.ಎಂ.507 ಅಂಕಗಳಿಸಿ ತೃತೀಯ ಸ್ಥಾನ ಪಡೆದಿರುವರು. ಹಾಗೆಯೇ ತೃತೀಯ ಸೆಮಿಸ್ಟರ್‍ನ ಆಯೇಷಾ ಖಾನಂ 524 ಅಂಕಗಳಿಸಿ […]

Tiruka – Joligeya Pavada Web Series

Tiruka – Joligeya Pavada Web Series

Monday, October 25th, 2021
Malladihalli Ragavendra Swamigal

Malladihalli Ragavendra Swamigal

Monday, October 25th, 2021
World Yoga Day

World Yoga Day

Monday, October 25th, 2021
Matada Belaku Malladihalli Aashrama

Matada Belaku Malladihalli Aashrama

Monday, October 25th, 2021
Alaya Darshana

Alaya Darshana

Monday, October 25th, 2021
Sadguru on Malladihalli Swamiji

Sadguru on Malladihalli Swamiji

Monday, October 25th, 2021
ಪಾಶ್ಚಿಮಾತ್ಯರು ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ : ರಕ್ಷಣಾಧಿಕಾರಿ ರಾಧಿಕಾ

ಪಾಶ್ಚಿಮಾತ್ಯರು ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ : ರಕ್ಷಣಾಧಿಕಾರಿ ರಾಧಿಕಾ

Sunday, October 10th, 2021
ಪಾಶ್ಚಿಮಾತ್ಯರು ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ?-ಎಸ್.ಪಿ ರಾಧಿಕಾ

ಪಾಶ್ಚಿಮಾತ್ಯರು ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ?-ಎಸ್.ಪಿ ರಾಧಿಕಾ

Saturday, October 9th, 2021

ಮಲ್ಲಾಡಿಹಳ್ಳಿ: ಪಾಶ್ಚಿಮಾತ್ಯರುವ ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ ಎಂದು ಜಿಲ್ಲಾ ಪೋಲೀಸ್ ಅಧೀಕ್ಷಕಿ ಎಸ್.ಪಿ.ರಾಧಿಕಾ ಮಾತನಾಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಏರ್ಪಡಿಸಿದ್ದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಹಾಗೂ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಪಾಶ್ಚಿಮಾತ್ಯರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಯುರ್ವೇದದ ಬಗಗೆ ಆಸಕ್ತಿಯನ್ನು ತಾಳಿದ್ದಾರೆ ಮತ್ತು ಭಾರತದಲ್ಲಿರುವಷ್ಟು ವಿವಿಧ ರೀತಿಯ ಸಸ್ಯಜನ್ಯ ಸಂಪತ್ತು ಪ್ರಪಂಚದ ಯಾವುದೇ ರಾಷ್ಟ್ರಗಳಲ್ಲಿ ಇಲ್ಲ. ಹಾಗಾಗಿ ಆಯುರ್ವೇದ ಭಾರತದ ತವರೂರು ಆದರೆ ಹಿತ್ತಲಗಿಡ ಮದ್ದಲ್ಲ ಎಂಬ ಮಾತಿನಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಆಯುರ್ವೇದ ಪದ್ಧತಿಯನ್ನು […]

ವೈದ್ಯರಿಗೆ ಕ್ರೀಡಾಚಟುವಟಿಕೆ ಅಗತ್ಯವಿದೆ - ಎಚ್.ಎಸ್. ಸಿದ್ರಾಮಸ್ವಾಮಿ

ವೈದ್ಯರಿಗೆ ಕ್ರೀಡಾಚಟುವಟಿಕೆ ಅಗತ್ಯವಿದೆ – ಎಚ್.ಎಸ್. ಸಿದ್ರಾಮಸ್ವಾಮಿ

Thursday, September 30th, 2021

ಮಲ್ಲಾಡಿಹಳ್ಳಿ: ವೈದ್ಯರಿಗೆ ಹಾಗೂ ವೈದ್ಯರಾಗುವವರಿಗೆ ಕ್ರೀಡಾಚಟುವಟಿಕೆ ಅಗತ್ಯವಿದೆ ಎಂದು ಅನಾಥಸೇವಾಶ್ರಮದ ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ ಹೇಳಿದರು ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಆಯುರ್ವೇದ ವೈದ್ಯಕೀಯ ಕಾಲೇಜಿನ ಘಟಿಕೋತ್ಸವದ ಮತ್ತು ವಾರ್ಷಿಕೋತ್ಸದ ಅಂಗವಾಗಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಕ್ರೀಡಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕೇವಲ ರೋಗಿಗಳ ಜೊತೆಯಲ್ಲಿಯೇ ಜೀವನ ಸಾಗಿಸುವ ಹುದ್ದೆಯನ್ನು ಅಲಂಕರಿಸುವ ವೈದ್ಯರು ತಮ್ಮ ಆರೋಗ್ಯದ ದೃಷ್ಠಿಯಿಂದ ಕ್ರೀಡಾ ಸ್ಪೂರ್ತಿಯಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಅವರ ಆರೋಗ್ಯವೂ ಸಮಾಜಕ್ಕೆ ಮುಖ್ಯವಾಗಿದೆ ಎಂದರು. ಉತ್ತಮ ಗಾಳಿ, ಚುರುಕಿನ […]