
ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಮರೆಯದಿರಿ – ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು
Wednesday, February 22nd, 2017ಮಲ್ಲಾಡಿಹಳ್ಳಿ ತಾವು ಓದಿದ ಮತ್ತು ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಎಂದಿಗೂ ಮರೆಯದಿರಿ ಎಂದು ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು ಹೇಳಿದರು. ಅವರು ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ 1986-88ರಲ್ಲಿ ಓದಿದ ವಿದ್ಯಾರ್ಥಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಕುರಿತು ಮಾತನಾಡುತ್ತಾ ಅತ್ಯಂತ ಬಡ ಹಾಗೂ ಹಿಂದುಳಿದ ವರ್ಗದವರ ಏಳ್ಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯೆ ಮತ್ತು ವಸತಿ ಸೌಕರ್ಯವನ್ನು ಪಡೆದುಕೊಂಡು ಅದರ ಋಣವನ್ನು ತೀರಿಸುವ ಸಲುವಾಗಿ ಬಂದು ಇಂದು ಆಶ್ರಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪ್ರೌಢಶಾಲೆಯ ಸಭಾಭವನದ ಲೈಟಿಂಗ್ ವ್ಯವಸ್ಥೆ ಮತ್ತು […]